Posts

JDS OPPORTUNISM IN KARNATAKA IS A BLUNDER

Image
First of all elections are held to get the mandate of the people for a party to rule. In the process political parties play several tricks, manipulate the facts, abundant promises, etc., to win the elections. The aim of this is to influence the voter to vote for them. Therefore it is clear that it is a mind game, political parties dependent on the emotions and thinking capacity of the people. This kind of political game worked till before the globalisation 1990s as the literacy rate was low. Now the condition is not like that, people are not only literate, majority is educated and exposed to the global knowledge. Political parties   should realise this, the parties are still sticking to the old era tricks. Therefore the tricky point is political parties are getting trapped in their own web of gimmicks and lies. The means what they use to win the election would definitely haunt them back if they deviate from what they promised. Or when political parties go against the ma...

#ನಮ್ಮರೋಣಭಿವೃದ್ಧಿಯಪಣ (ಶ್ರೀ ಜಿ ಎಸ್ ಪಾಟೀಲರು) gspatilron

Image
# ನಮ್ಮರೋಣಭಿವೃದ್ಧಿಯಪಣ ಸರಳ, ಸಜ್ಜನ ವ್ಯಕ್ತಿತ್ವದಿಂದಲೇ ಜನಪ್ರೀಯತೆ ಪಡೆದ ಶಾಸಕರು. ವಿರೋಧ ಪಕ್ಷಗಳಿಗೆ ಅಭಿವೃದ್ಧಿ ಕಾರ್ಯಗಳಿಂದಲೇ ಉತ್ತರ ನೀಡುವರು. ಸ್ವಚ್ಛ ನಡೆ, ನುಡಿ ಹಾಗು ವಿಚಾರಗಳನ್ನು ರೂಢಿಸಿಕೊಂಡವರು. ರೋಣ ವಿಧಾನ ಸಭಾಕ್ಷೇತ್ರವನ್ನು ಮಾದರಿ ಕ್ಷೇತ್ರವಗಿಸುವ  ಕನಸು ಹೊತ್ತ ಧೀಮಂತ ನಾಯಕರು ಶ್ರೀ ಜಿ ಎಸ್ ಪಾಟೀಲರು. # gspatilron

ಲಿಂಗಾಯತ ಮಠಗಳಿಂದ ಕಾಂಗ್ರೆಸ್‍ಗೆ ಬೆಂಬಲ: ಕಾಂಗ್ರೆಸ್ ಪಕ್ಷದಲ್ಲಿ ಹುಮ್ಮಸ್ಸು ವೃದ್ಧಿ!

Image
ಲಿಂಗಾಯತ ಮಠಗಳಿಂದ ಕಾಂಗ್ರೆಸ್‍ಗೆ ಬೆಂಬಲ. ಸಿದ್ದರಾಮಯ್ಯ ನವರು ಲಿಂಗಾಯತರಿಗೆ ಅಲ್ಪ ಸಂಖ್ಯಾತರ ಸ್ಥಾನ-ಮಾನ ಕೊಡುವ ಕುರಿತು ಶಿಫಾರಸು ಮಾಡಿದ ಚಾಣಾಕ್ಷ ರಾಜಕೀಯ ನಡೆ ಫಲ ಕೊಟ್ಟಿದೆ. ರಾಜಕೀಯವಾಗಿ ನಿರ್ಣಾಯಕ ಪ್ರಭಾವ ಇರುವ ಲಿಂಗಾಯತ ಸಮಾಜದ ಬೆಂಬಲ ಪಡೆದಿರುವ ಸಿದ್ದರಾಮಯ್ಯ ಅವರು ಮೇಲುಗೈ ಸಾಧಿಸಿದಂತಾಗಿದೆ, ಇದರಿಂದ ಭಾ.ಜ.ಪಾ ದುರಿಣರು ವಿಚಲಿತರಾಗಿದ್ದಾರೆ.  ಅಮಿತ್-ಶಾ ಅವರಿಗೆ ಪ್ರಭಲ ಲಿಂಗಾಯತ ಲಿಂಗಾಯತ ಮಠಗಳಲ್ಲೊಂದಾದ ಧಾರವಾಡದ ಮುರುಘಾಮಠವು ಪತ್ರ ಮುಖೇನ ಆಡಳಿತ ಪಕ್ಷ ಕಾಂಗ್ರೆಸ್ ವಿರುಧ್ಧ ಲಿಂಗಾಯತ ಸಮಾಜವನ್ನು ಒಗ್ಗೂಡುವಂತೆ ಮಾಡಿದ ಮನವಿ ತಿರಸ್ಕರಿಸಿ ಭಾರಿ ಮುಖ ಭಂಗ ಮಾಡಿದೆ. "ಕರ್ನಾಟಕ ಸರ್ಕಾರವು ಲಿಂಗಾಯತ ರಿ ಗೆ ಅಲ್ಪ ಸಂಖ್ಯಾತರ ಸ್ಥಾನ-ಮಾನ ಕೊಡುವ ಕುರಿತು (ನ್ಯಾಶಿನಲ್ ಕಮಿಶನ್ ಫಾರ್ ಬ್ಯಾಕ್‍ವರ್ಡ ಕ್ಲಾಸ್) ಗೆ ಶಿಫಾರಸು ಮಾಡಿದ್ದು ಸರಿಯಾಗಿದೆ" -ಶಿವಮೂರ್ತಿ ಮುರುಘಾ ಶರಣರು ಅಮಿತ್ ಶಾ ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ. ಲಿಂಗಾಯತರ ಈ ನಡೆ ಯಿಂದ ಭಾರತೀಯ ಜನತಾ ಪಕ್ಷಕ್ಕೆ ಹಿನ್ನಡೆ ಎನ್ನಬಹುದು. ಸ್ಥಳೀಯ ಭಾ.ಜ.ಪಾ ಲಿಂಗಾಯತ ಶಾಸಕರು ಹಾಗು ಧುರಿಣರು ಅಷ್ಟೊಂದು ಪ್ರಭಾವ ಬೀರದಿರುವದು ಪಕ್ಷಕ್ಕೆ ಹಿನ್ನಡೆಯುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಅಮಿತ್ ಶಾ ಅವರ ಗೇಮ್ ಪ್ಲ್ಯಾನ್ ಏನಿರಬಹುದು, ಕಾದು ನೋಡೋಣ!  #gspatilron Bright Focuss www.brightfocuss.com

ನೀವು ಒಬ್ಬ ಮನೋ ವಿಕೃತ ವ್ಯಕ್ತಿಯೊಂದಿಗೆ ಜೀವಿಸುತ್ತಿದ್ದೀರಿ-ಇಲ್ಲಿವೆ ಅವರ ಲಕ್ಷಣಗಳು:

Image
ನೀವು ಒಬ್ಬ ಮನೋ ವಿಕೃತ ವ್ಯಕ್ತಿಯೊಂದಿಗೆ ಜೀವಿಸುತ್ತಿದ್ದೀರಿ. ಇಲ್ಲಿವೆ ಅವರ ಲಕ್ಷಣಗಳು: 1. ತಾನೇ ಎಲ್ಲ, ತನ್ನಿಂದಲೇ ಹಾಗೂ ತಾನು ಮಾತ್ರ ಇದನ್ನು ಸಾಧಿಸಲು ಇವರು ಏನುಮಾಡಲೂ ಹಿಂದೆ ಸರಿಯುವದಿಲ್ಲ. ತನ್ನಿಂದಲೇ ಎಲ್ಲ ಎಂಬುದನ್ನು ಪದೇ ಪದೇ ಹೇಳುತ್ತಲೇ ಇರುತ್ತಾರೆ. ಬೇರೆಯವರ  ಏಳ್ಗೆ ಸಹಿಸುವುದಿಲ್ಲ. ಆದ್ರೆ ಅದು ತನ್ನಿಂದ ಅವರಿಗೆ ಸಿಕ್ಕಿದ್ದರೆ ಊರೆಲ್ಲ ಹೇಳಿಕೊಡು ತಿರುಗುವ ವಿಲಕ್ಷಣ ಜಾಯಮಾನ. ನಿಮ್ಮೊಂದಿಗೆ ಇಂಥವರಿದ್ದ ರೆ    ತುಂಬಾ ಹುಶಾರಾಗಿರಿ. 2. ಹುಟ್ಟಿನಿಂದಲೇ ಮಹಾ ಸುಳ್ಳುಗಾರರು ತಮ್ಮದನ್ನು ಸಾಧಿಸಲು ಸುಳ್ಳಿನ ಸರಮಾಲೆಯನ್ನೇ ಹೆಣೆದು ಭ್ರಮಾಲೋಕದಲ್ಲಿ ವಿಹರಿಸಿವ ವಿಕೃತಿ ಇವರದು. ನಿಮ್ಮನ್ನು ಭ್ರಮಾ ಲೋಕಕ್ಕೆ ತಳ್ಳಿ ವಿಚಿತ್ರ ವಿಕೃತ ಸುಖ ಅನುಭವಿಸುವ ಮಾನಸಿಕ ರೋಗಿಗಳು. 3. ತಮ್ಮದನ್ನು ಸಾಧಿಸಲು ಎಲ್ಲವನ್ನೂ ತಿಳಿದುಕೊಂಡಿರುತ್ತಾರೆ. ತಮಗೆ ಬೇಡವಾದ ವಿಷಯವಾದರೂ ಬೇರೆಯವರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಎಲ್ಲವನ್ನು ತಿಳಿದುಕೊಂಡಿರುತ್ತಾರೆ. ಅದರಲ್ಲೇ ವಿಚಿತ್ರ ಸುಖ ಕಾಣುವ ಇವರು ಮೇಲು ನೋಟಕ್ಕೆ ತುಂಬಾ ಮುಗ್ಧರಂತೆ ವರ್ತಿಸುತ್ತಾರೆ, ಹಳ್ಳಕ್ಕೆ ಬಿದ್ದರೆ ಅವರ ವಿಕೃತಿ ನಿಮ್ಮ ಇಡೀ ಜೀವನವನ್ನೇ ಡೋಲಾಯವಾನ ಮಾಡಿ ವಿಚಿತ್ರ ಸುಖ ಕಾಣುವ ಮನೋ ರೋಗಿಗಳು. 4.ತುಂಬಾ ಬೇಜವಾಬ್ದಾರರು ಕೆಲವು ವಿಷಯ ಗಳಲ್ಲಿ ತುಂಬಾ ಬೇಜವಾಬ್ದಾರಿತನ ತೋರುತ್ತ...

ಜಗತ್ತಿನ ಅತ್ಯಂತ ಬಲಿಷ್ಟ ಕ್ಷಿಪಣಿ -SpaceX

Image
ಅಪೊಲೊ 11, ಮಾನವನನ್ನು ಚಂದಿರನಡೆಗೆ ಕರೆದೌಯ್ದ ಫ್ಲೋರಿಡಾ ಕನೆಡಿ ಸ್ಪೇಸ್ ಸೆಂಟರ್‍ನ ಲಾಂಚ್ ಪ್ಯಾಡ ನಿಂದ ಈಗ ಜಗತ್ತಿನಲ್ಲೇ ಬಲಿಷ್ಟ ವೆನ್ನುವ, ಮೊದಲಬಾರಿಗೆ ಮಂಗಳನ ಸಮೀಪಕ್ಕೆ ಕರೆದೊಯ್ಯುವ ಸಾಮಥ್ರ್ಯ ವಿರುವ ಖಾಸಗಿ ಕ್ಷಿಪಣಿಯನ್ನು ಅಂತರಿಕ್ಷಕ್ಕೆ ಉಡಾಯಿಸಿದರು, ಆ ನೆಗೆತದ ರಭಸ ಹೇಗಿತ್ತೆಂದರೆ ಒಂದು ದೊಡ್ಡ ಗುಡ್ಡದಷ್ಟು ಹೊಗೆ ಚಿಮ್ಮಿ, ರೌದ್ರ ರಮಣೀಯ  ವೆನ್ನುವ ಶಬ್ದ ಇಡೀ ಫ್ಲೋರಿಡಾವನ್ನು ಗಡ ಗಡನೆ ನಡುಗಿಸಿತ್ತು. ಆ ಅದ್ಭುತವನ್ನು ನೋಡಲುಬಂದ ಸಾವಿರಾರು ಜನರ ಕರಡತಾನಕ್ಕೆನೋ ಎನ್ನುವಂತೆ ಕ್ಷಿಪಣಿಯು ಹಿಂದೆಂದೂ ನೋಡಿರದ ರಭಸದಿಂದ ಅಂತರಿಕ್ಷೆಗೆ ಚಿಮ್ಮಿತು.   ಈ ಭೃಹತ್ ಕಾರ್ಯದಲ್ಲಿ ಹಿಂದೆಂದೂ ಕಂಡಿರದ ಮೋಟ್ಟ ಮೋದಲ ಬಾರಿಗೆ 27 ಎಂಜಿನ್ ಒಳಗೊಂಡ ಒಂದಕ್ಕೊಂದು ಜೊಡಿಸಿದ 3 ಬೂಸ್ಟರ್ ನಿಂದ ಕೂಡಿದ ಅದ್ಭುತ ಕ್ಷಿಪಣಿ. ಇನ್ನಂದು ವಿಷೇಷವೆಂದರೆ "ಸ್ಪೇಸ್‍ಎಕ್ಸ" ಸಂಸ್ಥೆಯ ಪ್ರಭಾವಿ ವಿಜ್ನಾನಿಗಳ ಸಾಲಲ್ಲಿ ನಿಲ್ಲುವ ಈಲಾನ್ ಮಸ್ಕ್ ಅವರು ತಮ್ಮ ಸ್ವಂತದ ಕೆಂಪು ಬಣ್ಣದ "ಟಸ್ಲಾ ರೋಡ್ಸ್ಟರ್" ವಿದ್ಯುತ್ ಚಾಲಿತ ಕಾರನ್ನು ಅಂತರಿಕ್ಷೆ ಮೇಲುಡುಗೆ ಧರಿಸಿದ ಗೊಂಬೆಯನ್ನು ಅಂತರಿಕ್ಷೆಗೆ ಕಳಿಸಿದ್ದು. ಈ ಬಲಿಷ್ಟ ಕ್ಷಿಪಣಿಯು ಅಮೆರಿಕ ಭದ್ರತಾ ಸಂಸ್ಥೆ ಪೆಂಟಗನ್‍ನ ಭದ್ರತಾ ಕ್ಷಿಪಣಿಗಳನ್ನು ಅಂತರಿಕ್ಷೆಗೆ ಕೊಂಡೊಯ್ಯಲು ಅನುಕೂಲಕರ ಎಂಬ ಮಾತಿದೆ.  ನಾಸಾ ಸಂಸ್ಥೆಯು ಅಂತರಿಕ್ಷ ಯಾನ ನೌಕೆ ಪ್ರಾಜೆಕ್ಟನ್ನ...

ಯಾರಿಗೆ ನಮ್ಮ ಮತ?

Image
ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಯಶಸ್ವಿ ಪ್ರಜಾ ಪ್ರಭುತ್ವ ದೇಶ  ಭಾರತ ( India )  ಎಂದೇ ಖ್ಯಾತಿ ಹೊಂದಿರುವುದು ನಮ್ಮ ಹೆಮ್ಮೆ. ಇಲ್ಲಿ ಮತದಾರನೆ ಮಹಾರಾಜ ( ಸಂವಿಧಾನದಲ್ಲಿ ಇರುವಂತೆ), ರಾಜಕಾರಣಿಗಳೇ ಸೇವಕರು. ಜನರಿಂದ, ಜನರಿಗೋಸ್ಕರ ಇರುವ ವ್ಯವಸ್ಥೆಯಲ್ಲಿ ಮತದಾರನ ಪಾತ್ರ ಬಹು ಮುಖ್ಯ. ನಮ್ಮದೇಶದಲ್ಲಿ ಇರುವ ಐದು ವರ್ಷಗಳ ಆಡಳಿತ ವ್ಯವಸ್ಥೆ ಹಾಗೂ ಮತದಾನ ಪ್ರಕ್ರಿಯೆ ವಿಶಾಲವಾದುದು. ನೂರಾಇಪ್ಪತ್ತೈದು ಕೋಟಿ ಜನರಿರುವ ದೊಡ್ಡ ದೇಶ ಭಾರತ. ಇಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆ ಅಗಾಧ ಹಾಗೂ ಕ್ಲಿಷ್ಟ. ರಾಜಕಾರಣಿಗಳು ಜನರನ್ನ ಪ್ರಭಾವಿತರನ್ನಾಗಿಸಿ ಓಟು ಗಿಟ್ಟಿಸಿಕೊಳ್ಳುವದು ರೂಢಿ, ಇದರಲ್ಲಿ ವಾಮ ಮಾರ್ಗಗಳೇ ಹೆಚ್ಚು.  ಸುಸಂಸ್ಕೃತ, ಜನ ಪ್ರೇಮಿ ರಾಜಕಾರಣಿಗೆ ಮತ: ಯಾರಿಗೆ ಮತಚಲಾಸಿದರೆ ಒಳಿತು? ಈ ಪ್ರಶ್ನೆ ಪ್ರಜ್ಞಾವಂತರಿಗೆ ಅಷ್ಟೆಅಲ್ಲದೆ ಸಾಮಾನ್ಯ ಜನರಿಗೂ ಸಹ ಕಾಡುವ ಪ್ರಶ್ನೆ. ಎಲ್ಲ ರಾಜಕಾರಣಿಗಳು ಆಡಂಬರದ ಪ್ರಚಾರ, ಭರವಸೆಗಳು ಮತ್ತು ಜನರಿಗೆ ಆಮಿಷೆ ತೋರಿಸಿ ಮತ ಗಿಟ್ಟಿಸಿಕೊಳ್ಳುತ್ತಾರೆ. ಎಲ್ಲ ರಾಜಕಾರಣಿಗಳು ಒಂದೇ ತರಹ ಇರುವರು ಎಂಬ ಅಭಿಪ್ರಾಯ ಜನರಲ್ಲಿ ಗೊಂದಲ ಸೃಷ್ಟಿಸುವುದು ಸಹಜ. ಇಂಥ ಸಮಯದಲ್ಲಿ ಸಹಜ ಪ್ರಶ್ನೆ ಯಾರಿಗೆ ಮತ ಚಲಾಸಿದರೆ ಒಳಿತು ಎಂಬದು.  ನಮ್ಮ ಅಭಿಪ್ರಾಯದಲ್ಲಿ ಜನರು ಪಕ್ಷಗಳನ್ನ ನೋಡದೆ ವ್ಯಕ್ತಿಯ ವೈಕ್ತಿಕ ಸ್ವಭಾವ ಮ...

Happy New Year 2018

Image
"ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ  ಇವನಮ್ಮವ ಇವನಮ್ಮವ ಇವನಮ್ಮವನೆಂದೆನಿಸಯ್ಯ ಕೂಡಲಸಂಗಮದೇವ ನಿಮ್ಮಮನೆಯ ಮಗನೆಂದೆನಿಸಯ್ಯ" ನಾಡಿನ ಸಮಸ್ತ ಜನತೆಗೆ "ಹೊಸ ವರ್ಷದ ಶುಭಾಷಯಗಳು 2018" Wish you a very Happy New Year-2018